ಶಾಲಾ ಪತ್ರಿಕೆ ವರದಿಗಳು

ಸ್ನೇಹಿತರೇ,
       ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹರೀಶ್ ಹಂದೆ ಅವರ ಸೆಲ್ಕೋ  ಕಂಪನಿಯಿಂದ  ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಗ್ಗಲದಿನ್ನಿ  ಗೆ ಸ್ಮಾರ್ಟ್ ಕ್ಲಾಸ್ ಮಾಡಲು Rs 88000/- ಮೌಲ್ಯದ ಈ ಕೆಳಕಂಡ ಪರಿಕರ ನೀಡಿದ್ದಾರೆ 
ಇಂದು ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭವನ್ನು ಪರಮಪೂಜ್ಯ ಶ್ರೀ ಬಸವಪ್ರಸಾದ ಶರಣರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಕೊಟ್ರೇಶ್ ಹಿರೇಮಠ ಶಿಕ್ಷಕರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಮ್ಮ ಊರಿನ ಗ್ರಾಮಸ್ಥರು, ನಮ್ಮ ಶಿಕ್ಷಕವೃಂದ, ವಲಯದ ಹಿರಿಯ ಹಾಗೂ ಕಿರಿಯ ಶಿಕ್ಷಕರು,ಮಕ್ಕಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ನಮ್ಮ ಶಿಕ್ಷಕವೃಂದ ಪರವಾಗಿ ತುಂಬು ಹೃದಯದ ಧನ್ಯವಾದಗಳು

ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ವರದಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಪ್ರಕಟಣೆ ಮಾಡಿದ ವರದಿಗಾರರಾದ ಶ್ರೀ ಮಂಜುನಾಥ ಎನ್ ಬಳ್ಳಾರಿ ಇವರಿಗೆ ಧನ್ಯವಾದಗಳು
ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ನೆರವೇರಿಸಿ ಶ್ರೀ ಬಸವ ಪ್ರಸಾದ ಶರಣರು.





ತಾಲೂಕು ಮಟ್ಟದ ವಿಜ್ಞಾನ ಹಬ್ಬವನ್ನು ಏರ್ಪಡಿಸಲಾಗಿತ್ತು.  ಪ್ರಜಾವಾಣಿ ಪತ್ರಿಕೆ ವರದಿ ಮಾಡಿದ್ದು


ಜನಪ್ರಿಯ ಪ್ರಜಾವಾಣಿ ದಿನಪತ್ರಿಕೆಯ ಸರ್ಕಾರಿ ಶಾಲೆಗಳ ಸಬಲೀಕರಣ ಪ್ರೋತ್ಸಾಹಿಸುವ ಅಂಕಣ 'ಶೈಕ್ಷಣಿಕ ಅಂಗಳ' ದಲ್ಲಿ ನಮ್ಮ ಶಾಲೆಯ ಪ್ರಗತಿ ವರದಿ ಯಾಗಿತ್ತು. ವರದಿಗಾರರಾದ ಶ್ರೀ ಮಂಜುನಾಥ ಎನ್ ಬಳ್ಳಾರಿ ವರದಿ ಮಾಡಿದ್ದರು.

No comments:

Post a Comment

video lessons for S.S.L.C Students

S.S.L.C ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ವಿಷಯದ ಪಾಠಗಳ ವೀಡಿಯೋ ಪಾಠಗಳಿಗಾಗಿ ಈ ಲಿಂಕನ್ನು ಒತ್ತಿ